Mar 12, 2010

ಸ್ಕಾಲರ್‌ ಶಿಪ್ - ಶ್ರೀವಿದ್ಯಾ.ಎಂ.

ಕೇರಳ ರಾಜ್ಯಮಟ್ಟದಲ್ಲಿ ೨೦೦೯-೧೦ ನೇ ಸಾಲಿನಲ್ಲಿ ಆಯೋಜಿಸಲಾದ ಎಸ್.ಎಂ.ಎಸ್ ಸ್ಕಾಲರ್‌ಶಿಪ್ ಪರೀಕ್ಷೆಯಲ್ಲಿ ಎ+ ಗ್ರೇಡ್ ಪಡೆದು ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ಏಳನೇ ತರಗತಿ ವಿದ್ಯಾರ್ಥಿನಿ ಶ್ರೀವಿದ್ಯಾ.ಎಂ. ನಗದು ಪುರಸ್ಕಾರಕ್ಕೆ ಅರ್ಹತೆ ಪಡೆದಿದ್ದಾಳೆ. ಈಕೆ ಕುಕ್ಕುಪ್ಪುಳಿ ಮಹಾಬಲೇಶ್ವರ ಭಟ್ ಮತ್ತು ಆಶಾಪಾರ್ವತಿ ಇವರ ಪುತ್ರಿ.

No comments:

Post a Comment