- ಶ್ರೀಸುಧಾ. ಎಂ
೭ನೇ ತರಗತಿ
ಬಸ್ಸೆಂಬ ವಾಹನವೆ
ನಿಸ್ಸೀಮ ನೀದಿನವು
ಉತ್ಸಾಹದಿಂದೇಕೆ ಓಡುವುದು ಹೇಳು
ಕೇಳಿದರೆ ಬಾಲಕರೆ
ಹೇಳುವೆನು ಉತ್ತರವ
ಅಲ್ಲಲ್ಲಿ ನಿಲ್ಲುತ ಸಾಗುವುದೇ ಬಾಳು
ಉರುಳುತಿವೆ ಗಾಲಿಗಳು
ಬರುತಲಿದೆ ದನಿ ಬಹಳ
ತಿರುಗುತಿದೆ ಎಡೆ ಬಿಡದೆ
ನೀ ಇರುಳ ತನಕ
ಜನರನು ಹೊತ್ತೊಯ್ದು
ಮನವನ್ನು ಮುದಗೊಳಿಸಿ
ದಿನ ದಿನವ ದೂಡುವೆನು
ಹರುಷದಲಿ ನಾನು
May 3, 2010
Subscribe to:
Posts (Atom)