ಸೆಪ್ಟೆಂಬರ್ ೨೧ರಂದು ಕಾಸರಗೋಡು ಚಿನ್ಮಯ ವಿದ್ಯಾಲಯದಲ್ಲಿ ಆಯೋಜಿಸಲ್ಪಟ್ಟ ಭಗವದ್ಗೀತಾ ಕಂಠಪಾಠ ಕಾರ್ಯಕ್ರಮದಲ್ಲಿ ನಮ್ಮ ಸಂಸ್ಥೆಯ ಇಂದಿರಾ. ಯಂ, ಕಿರಣ್ ಮಹೇಶ್, ಚೈತ್ರಾ, ಮನೀಶ್, ಕೃಷ್ಣ ಶೌರಿ. ಡಿ.ಎಸ್, ಚಿನ್ಮಯಿ. ಎಂ, ಗೌರೀಶ ವಿಶ್ವಾಮಿತ್ರ ಮತ್ತು ಅರುಣ ಶಂಕರ ಪ್ರತ್ಯೇಕ ವಿಭಾಗಗಳಲ್ಲಿ ಭಾಗಹಿಸಿದ್ದರು. ಆಯ್ದ ಕೆಲವೇ ಮಂದಿ ವಿದ್ಯಾರ್ಥಿಗಳಿಗೆ ವಿತರಿಸಲಾಗಿದ್ದ ಪ್ರೋತ್ಸಾಹಕ ಬಹುಮಾನ ನಮ್ಮ ವಿದ್ಯಾಪೀಠದ ಇಂದಿರಾ. ಎಂ, ಕಿರಣ್ ಮಹೇಶ್, ಕೃಷ್ಣ ಶೌರಿ. ಡಿ.ಎಸ್ ಮತ್ತು ಚಿನ್ಮಯಿ. ಎಂ ಇವರಿಗೆ ದೊರೆತಿದೆ. ಎಲ್ಲರಿಗೂ ಶುಭಾಶಯಗಳು...
Sep 26, 2011
Subscribe to:
Posts (Atom)