Mar 12, 2010
ಸ್ಕಾಲರ್ಶಿಪ್ - ವೈಶಾಲಿ
ಕೇರಳ ರಾಜ್ಯಮಟ್ಟದಲ್ಲಿ ೨೦೦೯-೧೦ ನೇ ಸಾಲಿನಲ್ಲಿ ಆಯೋಜಿಸಲಾದ ಎಸ್.ಎಂ.ಎಸ್ ಸ್ಕಾಲರ್ಶಿಪ್ ಪರೀಕ್ಷೆಯಲ್ಲಿ ಎ+ ಗ್ರೇಡ್ ಪಡೆದು ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ಏಳನೇ ತರಗತಿ ವಿದ್ಯಾರ್ಥಿನಿ ವೈಶಾಲಿ ನಗದು ಪುರಸ್ಕಾರಕ್ಕೆ ಅರ್ಹತೆ ಪಡೆದಿದ್ದಾಳೆ. ಈಕೆ ಮುಳಿಯಡ್ಕ ದಿ ಎಂ.ಸಿ.ನಾರಾಯಣ ಮತ್ತು ವಿದ್ಯಾ ಇವರ ಪುತ್ರಿ.
ವಿಷಯಗಳು
ವಿದ್ಯಾರ್ಥಿ ಪ್ರತಿಭೆಗಳು
Subscribe to:
Post Comments (Atom)
No comments:
Post a Comment