ಶಾಲಾ ಸಮಿತಿಯ ಅಧ್ಯಕ್ಷ ರಾಮಚಂದ್ರ
ಭಟ್ ಮದನಗುಳಿ ಸಮಾರಂಭದ ಅಧ್ಯಕ್ಷತೆ
ವಹಿಸಿದ್ದರು. ಧರ್ಮಚಕ್ರ ಟ್ರಸ್ಟ್ ಅಧೀನದಲ್ಲಿರುವ ವಿದ್ಯಾ
ಸಂಸ್ಥೆಗಳ ಇ-ಶಿಕ್ಷಣ ವಿಭಾಗದ
ಶ್ರೀಹರ್ಷ, ಸಿದ್ಧಾಂತ ಫೌಂಡೇಶನ್ ಶಿಕ್ಷಣ ವಿಭಾಗದ ಕಾರ್ಯದರ್ಶಿ
ಶ್ರೀಮತಿ ರೆಮಾ, ಭಾಗವತ ಪ್ರವಚನಕಾರ
ನಾರಾಯಣನ್ ಪೋತ್ತಿ, ಶಾಲಾ ಸಮಿತಿಯ
ಉಪಾಧ್ಯಕ್ಷ ಶಂಕರಪ್ರಸಾದ್ ನಾಯ್ಕಾಪು ಉಪಸ್ಥಿತರಿದ್ದರು. ಶಿಕ್ಷಕಿಯರಾದ ಚಿತ್ರಾ ಪೆರಡಾನ ಸ್ವಾಗತಿಸಿ
ಶಿವಕುಮಾರಿ ವಂದಿಸಿದರು. ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ
ಭಟ್ ದರ್ಬೆ ಮಾರ್ಗ ಕಾರ್ಯಕ್ರಮ
ನಿರೂಪಿಸಿದರು.
Jul 8, 2014
ಜೇವರ್ ಜೀ ಭೇಟಿ
Subscribe to:
Post Comments (Atom)
No comments:
Post a Comment