Oct 14, 2014

ಗಣೇಶ ಚತುರ್ಥಿ

ಈ ಬಾರಿ ಗಣೇಶ ಚತುರ್ಥಿ ಕಾರ್ಯಕ್ರಮದ ಆಚರಣೆ ಅಗೋಸ್ತು ತಿಂಗಳ 29ನೇ ತಾರೀಕಿನಂದು ನಮ್ಮ ವಿದ್ಯಾಪೀಠದಲ್ಲಿ ಜರಗಿತು. ವೇದಮೂರ್ತಿ ಬ್ರಹ್ಮಶ್ರೀ ಕೋಣಮ್ಮೆ ಮಹಾದೇವ ಭಟ್ಟರು ಪೌರೋಹಿತ್ಯವನ್ನು ನಡೆಸಿದರು, ಶಾಲಾ ಸಮಿತಿಯ ಅಧ್ಯಕ್ಷ ಮದನಗುಳಿ ರಾಮಚಂದ್ರ ಭಟ್ ಉಪಸ್ಥಿತರಿದ್ದರು.

No comments:

Post a Comment