ಕಣ್ಣೂರು ಜಿಲ್ಲೆಯ ಹೆಸರಾಂತ ಪರಶ್ಶಿನಿಕ್ಕಡವು ಉರಗೋದ್ಯಾನ, ಮುತ್ತಪ್ಪನ್ ಕ್ಷೇತ್ರ ಮತ್ತು ವಿಸ್ಮಯ ವಾಟರ್ ಪಾರ್ಕ್ ಸಂದರ್ಶಿಸಿ ಬಂದೆವು ನಿನ್ನೆ. ವಿದ್ಯಾರ್ಥಿಗಳಿಗೆ ಈ ಪ್ರಯಾಣ ಅವಿಸ್ಮರಣೀಯ ಅನುಭವ ನೀಡಿದೆ. ಕೆಲ ಕ್ಷಣಗಳ ಚಿತ್ರ ನಿಮ್ಮ ಮುಂದೆ ಇರಿಸುತ್ತಿದ್ದೇವೆ. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಮ್ಮಂಕಲ್ಲು ಕೃಷ್ಣ ಭಟ್, ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್, ದರ್ಭೆ-ಮಾರ್ಗ ಹಾಗೂ ಆಡಳಿತ ಮಂಡಳಿಯ ಶ್ಯಾಮರಾಜ್ ದೊಡ್ಡಮಾಣಿ ನೇತೃತ್ವ ವಹಿಸಿದ್ದರು.
Feb 13, 2011
ವಿಸ್ಮಯದಲ್ಲಿ ನಾವು...
ಕಣ್ಣೂರು ಜಿಲ್ಲೆಯ ಹೆಸರಾಂತ ಪರಶ್ಶಿನಿಕ್ಕಡವು ಉರಗೋದ್ಯಾನ, ಮುತ್ತಪ್ಪನ್ ಕ್ಷೇತ್ರ ಮತ್ತು ವಿಸ್ಮಯ ವಾಟರ್ ಪಾರ್ಕ್ ಸಂದರ್ಶಿಸಿ ಬಂದೆವು ನಿನ್ನೆ. ವಿದ್ಯಾರ್ಥಿಗಳಿಗೆ ಈ ಪ್ರಯಾಣ ಅವಿಸ್ಮರಣೀಯ ಅನುಭವ ನೀಡಿದೆ. ಕೆಲ ಕ್ಷಣಗಳ ಚಿತ್ರ ನಿಮ್ಮ ಮುಂದೆ ಇರಿಸುತ್ತಿದ್ದೇವೆ. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಮ್ಮಂಕಲ್ಲು ಕೃಷ್ಣ ಭಟ್, ಮುಖ್ಯೋಪಾಧ್ಯಾಯ ಎಂ.ಶ್ಯಾಮ ಭಟ್, ದರ್ಭೆ-ಮಾರ್ಗ ಹಾಗೂ ಆಡಳಿತ ಮಂಡಳಿಯ ಶ್ಯಾಮರಾಜ್ ದೊಡ್ಡಮಾಣಿ ನೇತೃತ್ವ ವಹಿಸಿದ್ದರು.
Subscribe to:
Post Comments (Atom)
ಖುಶಿಯಾಯಿತು ಕೇಳಿ.
ReplyDelete