Oct 2, 2015

ಸ್ವಚ್ಛ ಭಾರತ ಅಭಿಯಾನ




ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ನಮ್ಮ ಶಾಲಾ ಪರಿಸರದ ಶುಚೀಕರಣ ಕಾರ್ಯಕ್ರಮವು ಇಂದು ಜರಗಿತು. ಗ್ರಾಮೋತ್ಥಾನ ಸಮಿತಿಯ ಚಂದ್ರಶೇಖರ, ಮುನ್ನಿಪ್ಪಾಡಿ ಶಂಕರನಾರಾಯಣ ರಾವ್, ಶಾಲಾ ಸಮಿತಿಯ ಕೆ.ವೆಂಕಟ್ರಮಣ ಭಟ್ ಸೂರಂಬೈಲು ಮತ್ತು ಶಾಲಾ ಸಮಿತಿಯ ಜೊತೆಕಾರ್ಯದರ್ಶಿ ಶ್ಯಾಮರಾಜ್ ದೊಡ್ಡಮಾಣಿ ನೇತೃತ್ವ ವಹಿಸಿದ್ದರು.

No comments:

Post a Comment