ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದ ರಕ್ಷಕ ಶಿಕ್ಷಕ ಸಂಘದ
ಮಹಾಸಭೆಯು 01.08.2015 ಶನಿವಾರ ಜರಗಿತು. ಈ ಸಂದರ್ಭದಲ್ಲಿ
ಪುರುಷೋತ್ತಮ ಆಚಾರ್ಯ ಮುಜುಂಗಾವು ಅಧ್ಯಕ್ಷರಾಗಿರುವ 2015-16ನೇ ಸಾಲಿನ ನೂತನ
ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಎಯ್ಯೂರು
ಚಂದ್ರಶೇಖರ ಭಟ್, ಚಂದ್ರಶೇಖರ ಭಟ್
ಮಡ್ವ ಮತ್ತು ಶ್ರೀಮತಿ ಶೋಭನ
ನಾಯ್ಕಾಪು ಇವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ
ಮಾಡಲಾಯಿತು.
ನೂತನ ಕಾರ್ಯಕಾರಿ ಸಮಿತಿ
ಸದಸ್ಯರನ್ನಾಗಿ ಪುರುಷೋತ್ತಮ ಭಟ್ ಕುಂಬಳೆ, ಶಶಿಧರ
ಭಟ್ ಕುಂಬಳೆ, ಸುಬ್ರಾಯ ಹೇರಳ
ಬಂದ್ಯೋಡು, ಕೃಷ್ಣನ್ ಮಾಯಿಪ್ಪಾಡಿ, ರಾಮಭಟ್
ಕಿದೂರು, ಶ್ರೀಮತಿ ವಿನಯಾ ಮುಂಡಕಾನ,
ಶ್ರೀಮತಿ ಪದ್ಮಾವತಿ ಅನಂತಪುರ, ಶ್ರೀಮತಿ ಶೋಭಾ ನಾಯ್ಕಾಪು,
ಶ್ರೀಮತಿ ಉಷಾ ಮಾಯಿಪ್ಪಾಡಿ, ಶ್ರೀಮತಿ
ದೀಪಶ್ರೀ ದೊಡ್ಡಮಾಣಿ, ಶ್ರೀಮತಿ ಪಾರ್ವತಿ ಪೆರಡಾನ
ಮತ್ತು ಶ್ರೀಮತಿ ಅರುಣಾದೇವಿ ಗೂಮೆಮೂಲೆ
ಇವರನ್ನು ಆರಿಸಲಾಯಿತು.
No comments:
Post a Comment