ವಿದ್ಯಾಪೀಠದ ಪೂರ್ವ ವಿದ್ಯಾರ್ಥಿ, ಶಾಲಾ ನಾಯಕನ ಕರ್ತವ್ಯವನ್ನೂ ಕಳೆದ ವರ್ಷ ಸಕ್ಷಮವಾಗಿ ನಿರ್ವಹಿಸಿದ್ದ ಸುಹಾಸ್ ಜಿ.ಕಾಕತ್ಕರ್ ಅವರ ತಂದೆ ಬೆಂಗಳೂರಿನ ಗೋಪಾಲ್. ಜಿ.ಕಾಕತ್ಕರ್ ಶಾಲಾ ವಿದ್ಯಾರ್ಥಿಗಳಿಗಾಗಿ ಸುಮಾರು ಏಳು ಸಾವಿರ ರೂಪಾಯಿ ಮೌಲ್ಯದ ಆಟೋಟ ಸಾಮಗ್ರಿಗಳು ಮತ್ತು ಇಪ್ಪತ್ತು ಸಾವಿರ ರೂಪಾಯಿ ಮೌಲ್ಯದ ಧ್ವನಿವರ್ಧಕವನ್ನು ಇಂದು ಕೊಡುಗೆಯಾಗಿ ನೀಡಿದ್ದಾರೆ. ಶಾಲಾ ಸೇವಾ ಸಮಿತಿ ಅಧ್ಯಕ್ಷ ಡಾ|ಡಿ.ಪಿ.ಭಟ್ ಈ ಕೊಡುಗೆಗಳನ್ನು ಸ್ವೀಕರಿಸಿದರು.
Aug 15, 2012
Subscribe to:
Post Comments (Atom)
No comments:
Post a Comment