26.07.2012 ಗುರುವಾರ ಜರಗಿದ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯಲ್ಲಿ ನೂತನವಾಗಿ ಮಾತೃ ಮಂಡಳಿಯನ್ನು ರೂಪಿಸಲಾಯಿತು. ಪ್ರಥಮ ಮಾತೃಮಂಡಳಿ ಸಮಿತಿಯ ಅಧ್ಯಕ್ಷರನ್ನಾಗಿ ಕಮಲಾಕ್ಷಿ ಸೂರಂಬೈಲು ಅವರನ್ನು ಆರಿಸಲಾಯಿತು. ಉಪಾಧ್ಯಕ್ಷರನ್ನಾಗಿ ಮಾಧುರಿ ನಾಯ್ಕಾಪು ಮತ್ತು ವೀಣಾ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿ ಮತ್ತು ಕೋಶಾಧಿಕಾರಿಗಳಾಗಿ ಶಿಕ್ಷಕಿ ಚಿತ್ರಾ ಸರಸ್ವತಿ.ಕೆ ಇವರಿಗೆ ಜವಾಬ್ದಾರಿ ನೀಡಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಶಾ ಕುಳ, ಉಮಾಶಂಕರಿ.ಕೆ, ಶಾರದಾ, ಶ್ರೀದೇವಿ, ಯಮುನಾ, ಚಿತ್ರಾ ನಾಯ್ಕಾಪು, ಮಮತಾ ನಂದಗೋಕುಲ, ಶೋಭಾ ನಾಯ್ಕಾಪು, ನಾಗವೇಣಿ ಹಾಗೂ ವಿದ್ಯಾಪೀಠದ ಶಿಕ್ಷಕಿಯರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಶಾ ಕುಳ, ಉಮಾಶಂಕರಿ.ಕೆ, ಶಾರದಾ, ಶ್ರೀದೇವಿ, ಯಮುನಾ, ಚಿತ್ರಾ ನಾಯ್ಕಾಪು, ಮಮತಾ ನಂದಗೋಕುಲ, ಶೋಭಾ ನಾಯ್ಕಾಪು, ನಾಗವೇಣಿ ಹಾಗೂ ವಿದ್ಯಾಪೀಠದ ಶಿಕ್ಷಕಿಯರನ್ನು ಆಯ್ಕೆ ಮಾಡಲಾಯಿತು.
No comments:
Post a Comment