ಮುಜುಂಗಾವು ಶ್ರೀಭಾರತೀ ವಿದ್ಯಾಸಂಸ್ಥೆಗಳಲ್ಲಿ ಹತ್ತು ದಿನಗಳ ವಿಶೇಷ ಇಂಗ್ಲೀಷ್ ತರಬೇತಿ ಶಿಬಿರ ನಡೆಸಿಕೊಟ್ಟ ಚಂದ್ರಪ್ರಭಾ ಬಿ.ರಾವ್ ಮತ್ತು ಮಲಯಾಳ ಭಾಷಾ ತರಬೇತಿ ಶಿಬಿರವನ್ನು ನಡೆಸಿಕೊಟ್ಟ ಕೆ.ವೆಂಕಟ್ರಮಣ ಭಟ್ ಅವರನ್ನು ಶ್ರೀ ಬಾರತೀ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ೩೦.೦೯.೨೦೧೧ ಶುಕ್ರವಾರದಂದು ಸನ್ಮಾನಿಸಿದರು.
No comments:
Post a Comment