ನಿನ್ನೆ ರಾತ್ರಿ ವಿದ್ಯಾಲಯ ಪರಿಸರದಲ್ಲಿ ನಡೆದ ಗಜೇಂದ್ರ ಮೋಕ್ಷ - ಶ್ರೀನಿವಾಸ ಕಲ್ಯಾಣ ನೆರೆದ ಸಭಿಕರಿಗೆ ಭರಪೂರ ಮನರಂಜನೆ ಒದಗಿಸಿತು. ಶ್ರೀ ರಾಮಚಂದ್ರಕೃಪಾಪೋಷಿತ ಯಕ್ಷಗಾನ ಮಂಡಳಿ, ಹೊಸನಗರ ನಡೆಸಿದ ಈ ಬಯಲಾಟಕ್ಕೆ ಸಾವಿರಕ್ಕೂ ಮಿಕ್ಕಿ ಸಭ್ಯ ಜನರು ಸೇರಿದ್ದು ಮುಜುಂಗಾವು ಪರಿಸರದಲ್ಲಿ ಹೊಸ ದಾಖಲೆ. ಗಜೇಂದ್ರ, ಮಕರ ಪ್ರವೇಶ, ಪದ್ಮಾವತಿಯ ಶೃಂಗಾರ ಲಾಸ್ಯ, ಕಿರಾತ-ಸುದೇವರ ಸಂಭಾಷಣೆ ಸೇರಿದ್ದ ಆಸ್ವಾದಕರ ಮನಸೂರೆಗೊಂಡಿತು. ಪ್ರತಿಭಾ ಭಾರತಿಗೆ ಫೋಟೋ ಒದಗಿಸಿಕೊಟ್ಟ ಹರೀಶ್ ಹಳೆಮನೆ ಇವರಿಗೆ ಧನ್ಯವಾದಗಳು.
Mar 2, 2011
Subscribe to:
Post Comments (Atom)
nice:):)
ReplyDelete