Mar 19, 2016

ನೂತನ ಸಮಿತಿ


ವಿದ್ಯಾಪೀಠಕ್ಕೆ ನೂತನ ಶಾಲಾ ಸಮಿತಿಯನ್ನು ರೂಪಿಸಲಾಗಿದೆ. 
ಅಧ್ಯಕ್ಷರು: ಎಸ್.ಎನ್.ರಾವ್ ಮುನ್ನಿಪ್ಪಾಡಿ
ಉಪಾಧ್ಯಕ್ಷರು: ಕೃಷ್ಣ ಪ್ರಸಾದ್ ಕಾವೇರಿಕಾನ, ಚಂದ್ರಶೇಖರ ಭಟ್ ಎಯ್ಯೂರು
ಕಾರ್ಯದರ್ಶಿ: ಡಿ.ಕೆ.ಶ್ಯಾಮರಾಜ್ ದೊಡ್ಡಮಾಣಿ
ಕೋಶಾಧಿಕಾರಿ: ಕೆ.ವೆಂಕಟ್ರಮಣ ಭಟ್ ಸೂರಂಬೈಲು

ಸದಸ್ಯರು:
ಸತ್ಯಶಂಕರ ಭಟ್ ಹಿಳ್ಳೆಮನೆ, ಸೂರ್ಯನಾರಾಯಣ ಭಟ್ ಬೊಳುಂಬು, ಬಾಲಕೃಷ್ಣ ಶರ್ಮ ಅನಂತಪುರ, ಸುಕುಮಾರ ಬೆಟ್ಟಂಪಾಡಿ, ನಾರಾಯಣ ಜಿ.ಹೆಗಡೆ, ಶ್ರೀಮತಿ ಪದ್ಮಾವತಿ ಡಿ.ಪಿ.ಭಟ್, ಶ್ರೀಮತಿ ರೂಪಶ್ರೀ ಕೋಡಿಮೂಲೆ, ಶ್ರೀಮತಿ ಪಾರ್ವತಿ ಪೆರಡಾನ.

ವಿಶೇಷ ಆಹ್ವಾನಿತರು:
ಬಿ.ಜಿ.ರಾಮ ಭಟ್ ಗೋಳಿತ್ತಡ್ಕ, ಶ್ರೀಕೃಷ್ಣ ಭಟ್ ಮೀನಗದ್ದೆ, ಜಯಪ್ರಕಾಶ್ ಪಜಿಲ, ಶ್ರೀಮತಿ ಶಾರದಾ ಜಯಗೋವಿಂದ.

ಎಲ್ಲರಿಗೂ ಶುಭ ಹಾರೈಕೆಗಳು...

No comments:

Post a Comment