ನಮ್ಮ ವಿದ್ಯಾಪೀಠದ ವಿದ್ಯಾರ್ಥಿಗಳಾದ ತೀಕ್ಷಾ, ಕೃಷ್ಣ ಶೌರಿ, ಶ್ರೀಶ, ಆಶ್ರಿತ್ ನಾರಾಯಣ, ಅನನ್ಯ ಮತ್ತು ಸಂಯುಕ್ತ ದಿನಾಂಕ 15.11.2014 ಶನಿವಾರ ಬೆಂಗಳೂರಿನ ವಿಜಯನಗರದಲ್ಲಿರುವ ಶ್ರೀ ಭಾರತೀ ವಿದ್ಯಾಲಯದಲ್ಲಿ ಜರಗಿದ ಧರ್ಮಚಕ್ರ ಸಂಸ್ಥೆಯ ಅಧೀನದಲ್ಲಿರುವ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾದ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದರು. ಬಹುಮಾನ ವಿಜೇತರಿಗೆ ಶುಭಾಶಯಗಳು...
Nov 18, 2014
Subscribe to:
Post Comments (Atom)
No comments:
Post a Comment