Dec 4, 2012

ಕರಾಟೆ ಪಂದ್ಯಾಟದಲ್ಲಿ ಪ್ರಶಸ್ತಿ

24.11.2012 ಮತ್ತು 25.11.2012 ರಂದು ಕುಕ್ಕೆ ಸುಬ್ರಹ್ಮಣ್ಯದ ಕೆ.ಎಸ್.ಎಸ್ ಕಾಲೇಜಿನಲ್ಲಿ ಜರಗಿದ ಅಂತರ್ ಜಿಲ್ಲಾ ಡೋಜೋ -ಕರಾಟೆ ಪಂದ್ಯಾಟದಲ್ಲಿ ಭಾಗವಹಿಸಿ ನಮ್ಮ ವಿದ್ಯಾಪೀಠದ ವಿದ್ಯಾರ್ಥಿಗಳಾದ ಆಶ್ರಿತ್ ನಾರಾಯಣ. ಕೆ, ಯಜ್ಞೇಶ, ವೈಶಾಕ್. ಎಸ್, ಮನೀಶ್.ಎ, ಆದಿತ್ಯ ಶರವಣ. ಎಚ್, ಪ್ರಶಾಂತ. ಎಂ, ಅನ್ವಿತ್ ಶರ್ಮ. ಎಚ್, ಸುಧನ್ವ ಶಂಕರ. ಎಂ, ಕಾರ್ತಿಕ್. ಎಸ್, ದೀಪಕ್ ಶ್ರೀವತ್ಸ. ಎಂ, ಸಂಕೇತ.ಎಂ, ಶ್ವೇತಾ. ಎಸ್, ಕಿರಣ್ ಮಹೇಶ. ಎಸ್, ನಿಕ್ಷಿತ್ ಎಸ್.ಶೆಟ್ಟಿ, ಸಚಿನ್.ಎ.ಎಸ್ ಪ್ರಶಸ್ತಿ ಗಳಿಸಿದ್ದಾರೆ.

No comments:

Post a Comment