Jul 6, 2012

ಗುರುಪೂರ್ಣಿಮಾ

03.07.2012 ಮಂಗಳವಾರದಂದು ಜರಗಿದ ಗುರುಪೂರ್ಣಿಮಾ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಎಂ.ಶ್ಯಾಮಭಟ್ ದರ್ಭೆಮಾರ್ಗ ವಿದ್ಯಾರ್ಥಿಗಳಿಗೆ ವ್ಯಾಸಪೂರ್ಣಿಮೆಯ ವಿಶೇಷ ಮಹತ್ವಗಳ ಕುರಿತು ಉಪನ್ಯಾಸ ನೀಡಿದರು. ಎಡನಾಡು ವಲಯ ಗುರಿಕಾರ ಕೆ.ಎಸ್.ಶಂಕರ ಭಟ್ ಕಾವೇರಿಕಾನ ಮತ್ತು ಶಾಲಾ ಸೇವಾ ಸಮಿತಿ ಸದಸ್ಯ ಶ್ಯಾಮರಾಜ್ ದೊಡ್ಡಮಾಣಿ ಉಪಸ್ಥಿತರಿದ್ದರು.

No comments:

Post a Comment