Jan 24, 2011

ಭೂಗರ್ಭ ತಜ್ಞರಿಂದ ಉಪನ್ಯಾಸ

ಖ್ಯಾತ ಅಂತರ್ಜಲ ಸಂಶೋಧಕ, ಭೂಗರ್ಭ ತಜ್ಞ ಮಧುರಕಾನನ ಗಣಪತಿ ಭಟ್ ಮೊನ್ನೆ ನಮ್ಮ ಶಾಲೆಗೆ ಭೇಟಿ ನೀಡಿದ್ದರು. ಭೂಮಿಯಲ್ಲಿರುವ ಪದರುಗಳು ಮತ್ತು ಅಂತರ್ಜಲದ ಕುರಿತಾದ ಉಪನ್ಯಾಸ ನೀಡಿ ವಿದ್ಯಾರ್ಥಿಗಳ ಸಂಶಯವನ್ನು ದೂರೀಕರಿಸಿದರು.
ನಾಡಿದ್ದು 28 ರಂದು ನಮ್ಮ ಶಾಲಾ ವರ್ಧಂತ್ಯುತ್ಸವ ನಡೆಯಲಿದೆ. ನಿಮ್ಮೆಲ್ಲರ ಉಪಸ್ಥಿತಿ ಕಾರ್ಯಕ್ರಮದ ಘನತೆಯನ್ನು ಹೆಚ್ಚಿಸಲಿದೆ. ಬನ್ನಿ, ಇದು ನಿಮ್ಮೆಲ್ಲರಿಗೆ ನಮ್ಮ ಪ್ರೀತಿಪೂರ್ವಕ ಆಮಂತ್ರಣ.

No comments:

Post a Comment