Oct 20, 2010

ವಿದ್ಯಾ ದಶಮಿ

 
ನಮ್ಮ ಶಾಲೆಯ ವಿದ್ಯಾ ದಶಮಿ ಕಾರ್ಯಕ್ರಮ ಮೊನ್ನೆ ೧೭.೧೦.೨೦೧೦ ರಂದು ವೇದಮೂರ್ತಿ ಮಹಾದೇವ ಭಟ್ಟ ಕೋಣಮ್ಮೆ ಇವರ ನೇತೃತ್ವದಲ್ಲಿ ಜರಗಿತು. ಈ ಸಂದರ್ಭದಲ್ಲಿ ಅವರು ಪುಟಾಣಿಗಳಿಗೆ ‘ಹರಿಶ್ರೀ’ ಬರೆದು ಅಕ್ಷರಾಭ್ಯಾಸ ಮಾಡಿಸಿದರು. ಆಡಳಿತ ಮಂಡಳಿಯ ಅಧ್ಯಕ್ಷ ಡಾ| ಡಿ.ಪಿ.ಭಟ್, ಅನಂತಕೃಷ್ಣ ಭಟ್ ಹಿಳ್ಳೆಮನೆ, ಶ್ಯಾಮರಾಜ್ ದೊಡ್ಡಮಾಣಿ, ವೇಣುಗೋಪಾಲ ಆರೋಳಿ ಉಪಸ್ಥಿತರಿದ್ದರು.

No comments:

Post a Comment