ನಮ್ಮ ಶಾಲೆಯ ವಿದ್ಯಾ ದಶಮಿ ಕಾರ್ಯಕ್ರಮ ಮೊನ್ನೆ ೧೭.೧೦.೨೦೧೦ ರಂದು ವೇದಮೂರ್ತಿ ಮಹಾದೇವ ಭಟ್ಟ ಕೋಣಮ್ಮೆ ಇವರ ನೇತೃತ್ವದಲ್ಲಿ ಜರಗಿತು. ಈ ಸಂದರ್ಭದಲ್ಲಿ ಅವರು ಪುಟಾಣಿಗಳಿಗೆ ‘ಹರಿಶ್ರೀ’ ಬರೆದು ಅಕ್ಷರಾಭ್ಯಾಸ ಮಾಡಿಸಿದರು. ಆಡಳಿತ ಮಂಡಳಿಯ ಅಧ್ಯಕ್ಷ ಡಾ| ಡಿ.ಪಿ.ಭಟ್, ಅನಂತಕೃಷ್ಣ ಭಟ್ ಹಿಳ್ಳೆಮನೆ, ಶ್ಯಾಮರಾಜ್ ದೊಡ್ಡಮಾಣಿ, ವೇಣುಗೋಪಾಲ ಆರೋಳಿ ಉಪಸ್ಥಿತರಿದ್ದರು.
Oct 20, 2010
Subscribe to:
Post Comments (Atom)
No comments:
Post a Comment