Jul 21, 2010
ಎಯ್ಯೂರಿನ ಭತ್ತದ ಗದ್ದೆಗೆ ಭೇಟಿ
ಕ್ಷೇತ್ರ ಭೇಟಿಯ ಉದ್ದೇಶದಲ್ಲಿ ಮೊನ್ನೆ ಸೋಮವಾರ ಎಡನಾಡು ಗ್ರಾಮದ ಕೃಷಿಕ ಎಯ್ಯೂರು ಚಂದ್ರಶೇಖರ ಭಟ್ಟರ ಭತ್ತದ ಗದ್ದೆಗೆ ಭೇಟಿ ನೀಡಿ ಬಂದೆವು. ವಿದ್ಯಾರ್ಥಿಗಳು ಭತ್ತದ ಗದ್ದೆಗೆ ಇಳಿದು ನಾಟಿ ಕಾರ್ಯದ ಪ್ರಾತ್ಯಕ್ಷಿಕೆ ವೀಕ್ಷಿಸಿದರು. ಸ್ವಯಂ ಭತ್ತದ ಗಿಡಗಳನ್ನು ನೆಟ್ಟು ಹೊಸ ಅನುಭೂತಿಯನ್ನು ಪಡೆದುಕೊಂಡರು.
Subscribe to:
Post Comments (Atom)
No comments:
Post a Comment