Jun 2, 2010

ಗುರುನಮನ

ಶ್ರೀಮತಿ ಚಂದ್ರಪ್ರಭಾ ಬಿ. ರಾವ್ ನಮ್ಮ ವಿದ್ಯಾರ್ಥಿಗಳಿಗೆ ಒಂದು ಒಳ್ಳೆಯ ಬೇಸಿಗೆ ತರಬೇತಿ ನೀಡಿದ್ದಾರೆ. ೨೫.೦೫.೨೦೧೦ ರಂದು ತರಬೇತಿ ಶಿಬಿರದ ಕೊನೆಯ ದಿನದ ಸಂದರ್ಭದಲ್ಲಿ ನಮ್ಮೆಲ್ಲರ ಪ್ರೀತಿಯ ಮೇಡಂಗೆ ಗೌರವ ಸಲ್ಲಿಸಿದ್ದೇವೆ. ಈ ಸಂದರ್ಭದಲ್ಲಿ ಕಥೆಗಾರ್ತಿ ಕೃಷ್ಣವೇಣಿ ಕಿದೂರು, ಲಕ್ಷ್ಮಿ. ವಿ. ಭಟ್, ಆಡಳಿತ ಮಂಡಳಿಯ ಶ್ಯಾಮರಾಜ್. ಡಿ.ಕೆ ಉಪಸ್ಥಿತರಿದ್ದರು. ಸೀರೆ ಹೊದೆಸಿ ನಮ್ಮೆಲ್ಲರ ಪರವಾಗಿ ಗೌರವಿಸಿದವರು ಶಾಲಾ ಮುಖ್ಯೋಪಾಧ್ಯಾಯ ಎಂ. ಶ್ಯಾಮ ಭಟ್, ದರ್ಬೆ ಮಾರ್ಗ.

No comments:

Post a Comment