ಕೇರಳ ರಾಜ್ಯಮಟ್ಟದಲ್ಲಿ ೨೦೦೯-೧೦ ನೇ ಸಾಲಿನಲ್ಲಿ ಆಯೋಜಿಸಲಾದ ಎಸ್.ಎಂ.ಎಸ್ ಸ್ಕಾಲರ್ಶಿಪ್ ಪರೀಕ್ಷೆಯಲ್ಲಿ ಎ+ ಗ್ರೇಡ್ ಪಡೆದು ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ಏಳನೇ ತರಗತಿ ವಿದ್ಯಾರ್ಥಿನಿ ಶ್ರೀವಿದ್ಯಾ.ಎಂ. ನಗದು ಪುರಸ್ಕಾರಕ್ಕೆ ಅರ್ಹತೆ ಪಡೆದಿದ್ದಾಳೆ. ಈಕೆ ಕುಕ್ಕುಪ್ಪುಳಿ ಮಹಾಬಲೇಶ್ವರ ಭಟ್ ಮತ್ತು ಆಶಾಪಾರ್ವತಿ ಇವರ ಪುತ್ರಿ.
Showing posts with label ವಿದ್ಯಾರ್ಥಿ ಪ್ರತಿಭೆಗಳು. Show all posts
Showing posts with label ವಿದ್ಯಾರ್ಥಿ ಪ್ರತಿಭೆಗಳು. Show all posts
Mar 12, 2010
ಸ್ಕಾಲರ್ ಶಿಪ್ - ಶ್ರೀವಿದ್ಯಾ.ಎಂ.
ಕೇರಳ ರಾಜ್ಯಮಟ್ಟದಲ್ಲಿ ೨೦೦೯-೧೦ ನೇ ಸಾಲಿನಲ್ಲಿ ಆಯೋಜಿಸಲಾದ ಎಸ್.ಎಂ.ಎಸ್ ಸ್ಕಾಲರ್ಶಿಪ್ ಪರೀಕ್ಷೆಯಲ್ಲಿ ಎ+ ಗ್ರೇಡ್ ಪಡೆದು ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ಏಳನೇ ತರಗತಿ ವಿದ್ಯಾರ್ಥಿನಿ ಶ್ರೀವಿದ್ಯಾ.ಎಂ. ನಗದು ಪುರಸ್ಕಾರಕ್ಕೆ ಅರ್ಹತೆ ಪಡೆದಿದ್ದಾಳೆ. ಈಕೆ ಕುಕ್ಕುಪ್ಪುಳಿ ಮಹಾಬಲೇಶ್ವರ ಭಟ್ ಮತ್ತು ಆಶಾಪಾರ್ವತಿ ಇವರ ಪುತ್ರಿ.
ವಿಷಯಗಳು
ವಿದ್ಯಾರ್ಥಿ ಪ್ರತಿಭೆಗಳು
ಸ್ಕಾಲರ್ಶಿಪ್ - ವೈಶಾಲಿ
ಕೇರಳ ರಾಜ್ಯಮಟ್ಟದಲ್ಲಿ ೨೦೦೯-೧೦ ನೇ ಸಾಲಿನಲ್ಲಿ ಆಯೋಜಿಸಲಾದ ಎಸ್.ಎಂ.ಎಸ್ ಸ್ಕಾಲರ್ಶಿಪ್ ಪರೀಕ್ಷೆಯಲ್ಲಿ ಎ+ ಗ್ರೇಡ್ ಪಡೆದು ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ಏಳನೇ ತರಗತಿ ವಿದ್ಯಾರ್ಥಿನಿ ವೈಶಾಲಿ ನಗದು ಪುರಸ್ಕಾರಕ್ಕೆ ಅರ್ಹತೆ ಪಡೆದಿದ್ದಾಳೆ. ಈಕೆ ಮುಳಿಯಡ್ಕ ದಿ ಎಂ.ಸಿ.ನಾರಾಯಣ ಮತ್ತು ವಿದ್ಯಾ ಇವರ ಪುತ್ರಿ.
ವಿಷಯಗಳು
ವಿದ್ಯಾರ್ಥಿ ಪ್ರತಿಭೆಗಳು
Subscribe to:
Posts (Atom)
